У нас вы можете посмотреть бесплатно ಶ್ರೀ ಗುರುರಾಯರ 879 ನೇ ಭಜನೆ или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಸಂಗೀತ ಮತ್ತು ಗಾಯನ ದತ್ತಾತ್ರೇಯ ರಚನೆ ಅಚ್ಯುತ ಕುಲಕರ್ಣಿ ಪ್ರಭುವ ನಂಬಿ ನಡೆದಂದಿನಿಂದ ಹೊಸ ವಿಶ್ವಾಸ ಬದುಕು ಪಡೆದಿದೆ |ಪ| ರಾಘವೇಂದ್ರ ಜೊತೆಯಿರುವ ಶಕ್ತಿ ದಿವ್ಯಚೈತನ್ಯವು ತನುಮನಕಿಂದು ಸಫಲತೆಯತ್ತ ಪ್ರಭು ಒಯ್ಯುವನು ಎಂಬ ನಂಬಿಕೆ ಹೃದಯದಲ್ಲಿಂದು. |1| ಭಯವೆಂಬ ಮಾತು ಎನ್ನ ಸುತ್ತಲೂ ಇನ್ನು ನೆನೆದರೂ ಸುಳಿಯಲಾರದು ರಾಘವೇಂದ್ರ ಪದ ಹೃದಯದಲ್ಲಿರೆ ಧೈರ್ಯದ ಹೊದಿಕೆ ಎನಗಿರುವುದು. |2| ಪ್ರಭು ನಿನ್ನ ನಂಬದೆಯೇ ಬದುಕಲಿ ಮುಳ್ಳುಕಂಟಿಯ ದಾರಿ ಕಂಡಿದ್ದೆನು ರಾಯರಿದ್ದಾರೆ ಎಂಬ ವಿಶ್ವಾಸವಿರೇ ಬದುಕಿಗೆ ಸುಂದರ ದಾರಿ ಪಡೆದೆನು. |3| ಪ್ರಭು ಕಣ್ಣಿಗೆ ಕಾಣದಿದ್ದರೂ ಕೂಡ ಸದಾ ನನ್ನ ಕ್ಷೇಮವನೆ ನೋಡುವವ ನನ್ನ ಈ ಹೃದಯದಲ್ಲಿಯೇ ಕುಳಿತು ಬದುಕಿಗೆ ಸರಿ ದಾರಿಯ ತೋರುವವ. |4| ರಚನೆ ಅಚ್ಯುತ ಕುಲಕರ್ಣಿ