У нас вы можете посмотреть бесплатно ದಲಿತ ಸಾಹಿತ್ಯ ಇದ್ದರೆ ಮಾತ್ರ ಕನ್ನಡ ಸಾಹಿತ್ಯಕ್ಕೆ ಪರಿಪೂರ್ಣತೆ: ವಿಕಾಸ್ ಮೌರ್ಯ Vikas Mourya | Untouchability или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ದಕ್ಷಿಣ ಕರ್ನಾಟಕದಲ್ಲಿನ ಮಧ್ಯಮ ಕುಟುಂಬದಲ್ಲಿ ಜನಿಸಿದ ವಿಕಾಸ್ ಮೌರ್ಯ ಅವರಿಗೆ ‘ಅಸ್ಪೃಶ್ಯತೆ’ ಆಚರಣೆಯ ಅನುಭವ ಆಗಿದ್ದು ಅವರು ಸಂಡೂರಿನಲ್ಲಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿ. ಅವರ ‘ಜಾತಿಯೇ’ ಅವರ ಮೂಲ ಗುರುತು ಎನ್ನುವಂತಾದಾಗ ವಿಚಲಿತರಾದ ವಿಕಾಸ್, ತಮ್ಮ ಅನುಭವಗಳನ್ನೆಲ್ಲ ದಾಖಲಿಸುತ್ತಾ ಹೋದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಆರಾಧಿಸುತ್ತಲೇ ಸಾಗಿದ ವಿಕಾಸ್, ದಲಿತ ಸಂಘರ್ಷ ಸಮಿತಿಯಿಂದಲೂ ಪ್ರಭಾವಿತರಾದರು. ದಲಿತ ಸಾಹಿತ್ಯ ಇದ್ದರೆ ಮಾತ್ರ ಕನ್ನಡ ಸಾಹಿತ್ಯಕ್ಕೊಂದು ಪರಿಪೂರ್ಣತೆ ದಕ್ಕುತ್ತದೆ ಎಂಬುದು ಅವರ ಬಲವಾದ ವಾದ. ಅವರ ಪ್ರೇರಣಾದಾಯಕ ಕಥನವೇ ಈ ವಿಡಿಯೊ. Vikas Mourya | Kannada Dalit Literature | Untouchability #VikasMourya #KannadaDalitLiterature #Untouchability #dalits #BRambedkar #dss #dalithsangharshasamiti #blackpanthers #frederickdouglass #kannadaliterature #indianliterature #jaibheem #nonfictionwriting #savitribaimattunaanu #neelavva #ವಿಕಾಸ್ಮೌರ್ಯ #ದಲಿತಸಾಹಿತ್ಯ #ಸಾವಿತ್ರಿಬಾಯಿಮತ್ತುನಾನು #ನೀಲವ್ವ #ಅಸ್ಪೃಶ್ಯತೆ #ಪ್ರಜಾವಾಣಿವಿಡಿಯೊ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947