Русские видео

Сейчас в тренде

Иностранные видео


Скачать с ютуб ವೀರಪ್ಪನ್‌ ಬಂಧಿಸಲು ಪೊಲೀಸರು ಆ ದಿನ ಕಾಡಿಗೆ ನುಗ್ಗಿದ್ರೆ ಅಣ್ಣಾವ್ರು ವಾಪಸ್‌ ಬರ್ತಾ ಇರಲಿಲ್ಲ..!| Vijay Karnataka в хорошем качестве

ವೀರಪ್ಪನ್‌ ಬಂಧಿಸಲು ಪೊಲೀಸರು ಆ ದಿನ ಕಾಡಿಗೆ ನುಗ್ಗಿದ್ರೆ ಅಣ್ಣಾವ್ರು ವಾಪಸ್‌ ಬರ್ತಾ ಇರಲಿಲ್ಲ..!| Vijay Karnataka 1 день назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ವೀರಪ್ಪನ್‌ ಬಂಧಿಸಲು ಪೊಲೀಸರು ಆ ದಿನ ಕಾಡಿಗೆ ನುಗ್ಗಿದ್ರೆ ಅಣ್ಣಾವ್ರು ವಾಪಸ್‌ ಬರ್ತಾ ಇರಲಿಲ್ಲ..!| Vijay Karnataka

ಕಳೆದ 24 ವರ್ಷಗಳ ಹಿಂದೆ ರಾಜ್ಯವೇ ಬೆಚ್ಚಿ ಬೀಳುವಂತಹ ಘಟನೆ ನಡೆದಿತ್ತು. ಅದು ವರನಟ ಡಾ. ರಾಜ್‌ಕುಮಾರ್‌ರನ್ನು ಕಾಡುಗಳ್ಳ ವೀರಪ್ಪನ್‌ ಗಾಜನೂರಿನಿಂದ ಅಪಹರಣ ಮಾಡಿದ್ದ ಆ ಕರಾಳ ದಿನ. ಆ ದಿನ ಇಡೀ ಕರ್ನಾಟಕವೇ ಸ್ಥಬ್ಧಗೊಂಡಿಲ್ಲದೇ ದಿಕ್ಕು ತೋಚದಂತೆ ಸರ್ಕಾರವೂ ಚಿಂತೆಗೀಡಾಗಿತ್ತು. ಅಂದಿನ ಮುಖ್ಯಮಂತ್ರಿ ಎಸ್‌ಎಂ ಕೃಷ್ಣರವರು ರಾಜ್‌ಕುಮಾರ್‌ರನ್ನು ಜೀವಂತವಾಗಿ ಕರೆತರಲು ಸಾಕಷ್ಟು ಶ್ರಮ ಹಾಕಿದ್ದರು. ಸತತ 108 ದಿನಗಳ ಕಾಲ ಕಾಡಿನಲ್ಲಿ ವೀರಪ್ಪನ್‌ಗೆ ಒತ್ತೆಯಾಳಾಗಿದ್ದ ಡಾ.ರಾಜ್‌ಕುಮಾರ್‌ರನ್ನು ಮರಳಿ ನಾಡಿಗೆ ಕರೆತಂದರು. ಆದರೆ ಡಾ.ರಾಜ್‌ಕುಮಾರ್ರನ್ನು ಕಾಡುಗಳ್ಳನಿಂದ ಕರೆತರಲು ನಡೆಸಿದ ರಣತಂತ್ರ ಹೇಗಿತ್ತು..? ವೀರಪ್ಪನ್‌ ಸ್ಕೇಚ್‌ ಹಾಕಿದ್ದು ಯಾರಿಗೆ..? ವೀರಪ್ಪನ್‌ ಕಳುಹಿಸಿದ ಕ್ಯಾಸೆಟ್‌ನಲ್ಲಿ ನಿಜವಾಗಿ ಏನಿತ್ತು...? ವೀರಪ್ಪನ್‌ ಡಿಮ್ಯಾಂಡ್‌ ಏನಿತ್ತು..? ಇದೆಲ್ಲರ ಕುರಿತು ವೀರಪ್ಪನ್‌ ಅಪರೇಷನ್‌ ಟೀಮ್‌ನಲ್ಲಿದ್ದ ಪೊಲೀಸ್‌ ಅಧಿಕಾರಿ ಸಂಗ್ರಾಮ್‌ ಸಿಂಗ್‌ ಕೆಲ ಇಂಟ್ರಸ್ಟಿಂಗ್‌ ಮಾಹಿತಿಯನ್ನು ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. Retired Police Officer Sangram Singh intervew | Kidnapping of Rajkumar #drrajkumar #veerappan #interview ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Comments