У нас вы можете посмотреть бесплатно 100 ಜನರನ್ನು ಕೊಂದಿದ್ದ ಈತ, ಮುಂದೆ ಬುದ್ಧನ ಸನ್ಯಾಸಿಯಾದ! Angulimala & Buddha | Sadhguru Kannada | ಸದ್ಗುರು или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
#Angulimala #Buddha #Sadhguru Story of Angulimala and Buddha, ಅಂಗುಲಿಮಾಲ ಮತ್ತು ಗೌತಮ ಬುದ್ಧನ ರೋಚಕ ಕಥೆ! ಅಂಗುಲಿಮಾಲ ಒಬ್ಬ ಕ್ರೂರಿಯಾಗಿದ್ದ. ಆತ 100 ಜನರನ್ನು ಕೊಂದು, ಅವರ ಬೆರಳುಗಳಿಂದ ಮಾಲೆ ಮಾಡಿಕೊಂಡು, ಅದನ್ನು ಧರಿಸಿಯೇ ತಿರುಗಾಡುತ್ತಿದ್ದ. 101 ಜನರನ್ನು ಕೊಲ್ಲಬೇಕು ಎಂಬುದು ಆತನ ಗುರಿಯಾಗಿತ್ತು. ಅಷ್ಟೊತ್ತಿಗೆ ಆ ಊರಿಗೆ ಗೌತಮ ಬುದ್ಧ ಬಂದ! ಮುಂದೇನಾಯಿತು ಎಂಬುದು ಊಹೆಗೂ ನಿಲುಕದ ವಿಚಾರ! ವಿಡಿಯೋ ನೊಡಿ. How Gautama Buddha Transformed a Murderer into a Sage English video: • How Gautama Buddha Transformed a Murd... ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Y... ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: / sadhgurukannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.