Русские видео

Сейчас в тренде

Иностранные видео


Скачать с ютуб Vijay Karnataka Live : ರೇಣುಕಾಸ್ವಾಮಿ ಹತ್ಯೆ ಪ್ರಕರಣ ʼಡಿʼ ಗ್ಯಾಂಗ್‌ ನಲ್ಲಿ ಮೂವರಿಗೆ ಜಾಮೀನು ಮಂಜೂರು! в хорошем качестве

Vijay Karnataka Live : ರೇಣುಕಾಸ್ವಾಮಿ ಹತ್ಯೆ ಪ್ರಕರಣ ʼಡಿʼ ಗ್ಯಾಂಗ್‌ ನಲ್ಲಿ ಮೂವರಿಗೆ ಜಾಮೀನು ಮಂಜೂರು! Трансляция закончилась 7 часов назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Vijay Karnataka Live : ರೇಣುಕಾಸ್ವಾಮಿ ಹತ್ಯೆ ಪ್ರಕರಣ ʼಡಿʼ ಗ್ಯಾಂಗ್‌ ನಲ್ಲಿ ಮೂವರಿಗೆ ಜಾಮೀನು ಮಂಜೂರು!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್‌ ಜೊತೆಗೆ ಬಂಧಿತರಾಗಿದ್ದ ಮೂವರಿಗೆ 57ನೇ ಸಿಸಿಎಚ್‌ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಕೊಲೆ ಪ್ರಕರಣದಲ್ಲಿ A15 A16 ಹಾಗೂ A17 ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಕಾರ್ತಿಕ್‌, ನಿಖಿಲ್‌ ನಾಯಕ್‌ ಹಾಗೂ ಕೇಶವಮೂರ್ತಿ ಎಂಬುವರಿಗೆ ಜಾಮೀನು ಸಿಕ್ಕಿದೆ. ಕೊಲೆ ಮಾಡಿ ಕಾಮಾಕ್ಷಿ ಪೊಲೀಸ್‌ ಠಾಣೆಗೆ ಹೋಗಿ ಸರೆಂಡರ್‌ ಆಗಿದ್ದವರು ಇಂದು ಜೈಲಿನಿಂದ ಹೊರಬಂದಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪವನ್ನು ಹೊತ್ತು ನೇರವಾಗಿ ಪೊಲೀಸ್‌ ಠಾಣೆಗೆ ಆಗಮಿಸಿ ಸರೆಂಡರ್‌ ಆಗಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇತರರ ಹೆಸರನ್ನು ಹೇಳಿದ್ದರಿಂದ ಕೊಲೆ ಪ್ರಮುಖ ಆರೋಪಿತರನ್ನು ಸೆರೆ ಹಿಡಿಯಲು ಕಾರಣವಾಗಿತ್ತು. ಅದ್ರಲ್ಲೂ ಇವರ ತನಿಖೆ ಮಾಡಿದ ಬಳಿಕವಾಗಿಯೇ ದರ್ಶನ್‌ ಪಾತ್ರವಿರೋದು ಗೊತ್ತಾಗಿರೋದು ಎಂದು ತಿಳಿದು ಬಂದಿದೆ.

Comments