Русские видео

Сейчас в тренде

Иностранные видео


Скачать с ютуб Vijay Karntaka Live : ನಟ ದರ್ಶನ್‌ಗೆ ಸಿಗುತ್ತಾ ಬೇಲ್‌, ಪವಿತ್ರಾಗೌಡ ಸೇರಿ ಆರೋಪಿಗಳ ಆದೇಶ ಪ್ರಕಟಸಲಿರೋ ಕೋರ್ಟ್‌! в хорошем качестве

Vijay Karntaka Live : ನಟ ದರ್ಶನ್‌ಗೆ ಸಿಗುತ್ತಾ ಬೇಲ್‌, ಪವಿತ್ರಾಗೌಡ ಸೇರಿ ಆರೋಪಿಗಳ ಆದೇಶ ಪ್ರಕಟಸಲಿರೋ ಕೋರ್ಟ್‌! Трансляция закончилась 1 час назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Vijay Karntaka Live : ನಟ ದರ್ಶನ್‌ಗೆ ಸಿಗುತ್ತಾ ಬೇಲ್‌, ಪವಿತ್ರಾಗೌಡ ಸೇರಿ ಆರೋಪಿಗಳ ಆದೇಶ ಪ್ರಕಟಸಲಿರೋ ಕೋರ್ಟ್‌!

ರೇಣುಕಾಸ್ವಾಮಿ ಹ.ತ್ಯೆ ಪ್ರಕರಣದಲ್ಲಿ ಆರೋಪಿಯಾಗಿರೋ ನಟ ದರ್ಶನ್‌ ಬೇಲ್‌ ಭವಿಷ್ಯ ಸೋಮವಾರ ಆದೇಶ ಪ್ರಕಟಗೊಳ್ಳಲಿದೆ. ದರ್ಶನ್‌ ಪರ ವಕೀಲರಾದ ಸಿವಿ ನಾಗೇಶ್‌ ಹಾಗೂ ಎಸ್‌ಪಿಪಿ ಪರ ವಕೀಲರಾದ ಪ್ರಸನ್ನಕುಮಾರ್‌ ಈ ಇಬ್ಬರು ಕೂಡ ವಾದ ಮಂಡನೆ ಮಾಡಿದ್ದರು. ಚಾರ್ಜ್‌ಶೀಟ್‌ನಲ್ಲಿರೋ ಅಂಶಗಳನ್ನು ಉಲ್ಲೇಖ ಮಾಡಿ ವಕೀಲರು ವಾದ ಮಂಡನೆ ಮಾಡಿದ್ದರು. ಬೆಂಗಳೂರಿನ 57 ನೇ ಸಿಸಿಎಚ್‌ ಕೋರ್ಟ್‌ ವಾದ ವಿವಾದ ಆಲಿಸಿ ಅಕ್ಟೋಬರ್‌ 14ಕ್ಕೆ ತೀರ್ಪು ಕಾಯ್ದಿರಿಸಿತ್ತು. ಸಾಕಷ್ಟು ಕುತೂಹಲವಿರೋ ಈ ಪ್ರಕರಣ ರಾಜ್ಯಾದಂತ ಭಾರೀ ಸದ್ದು ಮಾಡಿತ್ತು. ದರ್ಶನ್‌ ಸದ್ಯ ಇದೀಗ ಬಳ್ಳಾರಿ ಜೈಲಿನಲ್ಲಿದ್ದು, ಒಂದು ವೇಳೆ ಜಾಮೀನು ಸಿಗದಿದ್ದಲ್ಲಿ ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚೆ ಮಾಡೋ ಸಾಧ್ಯತೆ ಕೂಡ ಇದ್ದೇ ಇದೆ. ಆದರೆ ಜಾಮೀನು ಸಿಕ್ಕರೂ ಕೂಡ ಕಠಿಣವಾದ ಷರತ್ತುಬದ್ಧ ಜಾಮೀನು ನೀಡಬಹುದು. ಸೋಮವಾರ ಪ್ರಕಟಗೊಳ್ಳಲಿರೋ ತೀರ್ಪು ಎಲ್ಲರ ಗಮನ ಸೆಳೆದಿದೆ.

Comments