У нас вы можете посмотреть бесплатно 🔴LIVE🔴ಪಾಪಣ್ಣ ವಿಜಯ ಗುಣಸುಂದರಿ (Day 02) | ಯಕ್ಷ ರಂಗ ಸಿರಿವಂತೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
🔴LIVE🔴ಪಾಪಣ್ಣ ವಿಜಯ ಗುಣಸುಂದರಿ (Day 02) | ಯಕ್ಷ ರಂಗ ಸಿರಿವಂತೆ ಅರ್ಪಿಸುವ 3 ದಿನಗಳ ಪೌರಾಣಿಕ ಯಕ್ಷೋತ್ಸವ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ದಾಪುರ, ಉಡುಪಿ ಜಿಲ್ಲೆ ಹಾಗೂ ಅತಿಥಿ ಕಲಾವಿದರಿಂದ ಶ್ರೀ ಎಸ್. ವಿ. ಪ್ರಕಾಶ್ ಅಡಿಕೆ ವ್ಯಾಪಾರಿಗಳು, ಸಿರಿವಂತೆ, ಇವರ ಸಂಪೂರ್ಣ ಸಹಕಾರದೊಂದಿಗೆ 3 ದಿನಗಳ ಪೌರಾಣಿಕ ಯಕ್ಷೋತ್ಸವ, | ಸ್ಥಳ : ಸಿರಿವಂತೆ (ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ) ಈ ದಿನದ ಪ್ರಸಂಗ : ಪಾಪಣ್ಣ ವಿಜಯ ಗುಣಸುಂದರಿ Day 01 : ನಳ ದಮಯಂತಿ - ವಿಶ್ವಾಮಿತ್ರ ಮೇನಕೆ Link : https://youtube.com/live/5lf0xUq1AnI?... ಇಂದಿನ "ಪಾಪಣ್ಣ ವಿಜಯ ಗುಣಸುಂದರಿ" ಪ್ರಸಂಗದಲ್ಲಿ ಭಾಗವಹಿಸಿದ ಕಲಾವಿದರ ವಿವರಗಳು : ಹಿಮ್ಮೇಳದಲ್ಲಿ : ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಮದ್ದಳೆ : ಶ್ರೀ ಸುನಿಲ್ ಭಂಡಾರಿ ಕಡತೋಕ ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ ಮುಮ್ಮೇಳದಲ್ಲಿ : ಉಗ್ರಸೇನ : ಶ್ರೀ ವಿನಯ್ ಭಟ್ ಬೇರೊಳ್ಳಿ ದುರ್ಮುಖ : ಶ್ರೀ ಕಾರ್ತಿಕ್ ಚಿಟ್ಟಾಣಿ ದುರ್ಮತಿ : ಶ್ರೀ ಪವನ್ ಕುಮಾರ್ ಸಾಣ್ಮನೆ ಚಂದ್ರಸೇನ : ಶ್ರೀ ಉದಯ್ ಹೆಗಡೆ ಕಡಬಾಳ ಪಾಪಣ್ಣ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ ಗುಣಸುಂದರಿ : ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಹೇಮಸುಂದರಿ : ಶ್ರೀ ಸುಧೀರ್ ಉಪ್ಪೂರ್ ರೂಪಸುಂದರಿ : ಶ್ರೀ ಸಂತೋಷ್ ಹೆಂಗವಳ್ಳಿ ಸಿದ್ಧಯೋಗಿ : ಶ್ರೀ ನಿರಂಜನ ಜಾಗನಳ್ಳಿ ದೂತ / ಈಶ್ವರ : ಶ್ರೀ ಪುರಂದರ ಮೂಡ್ಕಣಿ ಭಿಕ್ಷುಕ / ಕರಡಿ : ಭಾಸ್ಕರ ಮರಾಟೆ ಯಕ್ಷಗಾನ ಹರಕೆದಾರರು ಮತ್ತು ಸಂಘಟಕರಲ್ಲಿ ವಿನಂತಿ : ನಿಮ್ಮ ಮನೆಯ ಹರಕೆ ಬಯಲಾಟ (ಯಕ್ಷಗಾನ ಸೇವೆ) ನೇರಪ್ರಸಾರ ಮಾಡಬಯಸುವ ಸೇವಾಕರ್ತರಿಗೆ ವಿಶೇಷ ರಿಯಾಯತಿ ಇದೆ, "ಯಕ್ಷ ಟಿವಿ ಕನ್ನಡ" ಕಛೇರಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು : 8197531394 ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ ("ಯಕ್ಷ ಟಿವಿ ಕನ್ನಡ - Yaksha TV Kannada") : 8197531394